ಮೋದಿ ನೇತೃತ್ವದ ಕೇಂದ್ರಕ್ಕೆ 11 ವರ್ಷ: ಮಡಿಕೇರಿಯಲ್ಲಿ ಗಿಡ ನೆಡುವ ಕಾರ್ಯಕ್ರಮ!
ಕೊಡಗು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿ 11 ವರ್ಷಗಳು ತುಂಬಿದ ಹಿನ್ನಲೆ ದೇಶಾದ್ಯಂತ ‘ಸಂಕಲ್ಪದಿಂದ ಸಿದ್ಧಿ’ ಎಂಬ ಜನಸಂಪರ್ಕ ಅಭಿಯಾನವನ್ನು ಬಿಜೆಪಿ ಆರಂಭಿಸಿದ್ದು. ಅದರ ಭಾಗವಾಗಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕೊಡಗು ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಆಗಸ್ಟ್ 15ರವರೆಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಡಿಕೇರಿಯ ಬನ್ನಿ ಮಂಟಪದ ಬಳಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಚಾಮರಾಜನಗರ| ಆಹಾರ ಹರಸಿ ಬಂದ ಜಿಂಕೆ ಕೊಂದು ತಿಂದ ಹುಲಿ! ಈ … Continue reading ಮೋದಿ ನೇತೃತ್ವದ ಕೇಂದ್ರಕ್ಕೆ 11 ವರ್ಷ: ಮಡಿಕೇರಿಯಲ್ಲಿ ಗಿಡ ನೆಡುವ ಕಾರ್ಯಕ್ರಮ!
Copy and paste this URL into your WordPress site to embed
Copy and paste this code into your site to embed