ಕೊಲೆ ಆರೋಪಿ ದರ್ಶನ್ ವೀಸಾ ವಿಷಯ..ಇವತ್ತು ಕೋರ್ಟ್ನಲ್ಲಿ ಏನೇನಾಯ್ತು?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಟ ದರ್ಶನ್ ವಿದೇಶಕ್ಕೆ ತೆರಳಲು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾದ ಚಿತ್ರೀಕರಣಕ್ಕಾಗಿ ಜೂನ್ 1 ರಿಂದ 25ರ ವರೆಗೆ ದುಬೈ ಮತ್ತು ಯೋರೋಪ್ಗೆ ತೆರಳಲು ಅನುಮತಿ ಕೋರಿದ್ದರು. ಇಂದು 64ನೇ ಸಿಸಿಹೆಚ್ ಕೋರ್ಟ್ ವಿಚಾರಣೆ ನಡೆಸಿದೆ. ದರ್ಶನ್ ಪರವಾಗಿ ವಕೀಲ ಲಕ್ಷ್ಮೀಕಾಂತ್ ವಾದ ನಡೆಸಿದರು. ದರ್ಶನ್ ಚಿತ್ರನಟ ಆಗಿದ್ದು, ನಟನೆ ಅಷ್ಟೇ ಅವರ ದುಡಿಮೆ. ಹೀಗಾಗಿ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ದರ್ಶನ್ ಪರ ವಕೀಲರ … Continue reading ಕೊಲೆ ಆರೋಪಿ ದರ್ಶನ್ ವೀಸಾ ವಿಷಯ..ಇವತ್ತು ಕೋರ್ಟ್ನಲ್ಲಿ ಏನೇನಾಯ್ತು?
Copy and paste this URL into your WordPress site to embed
Copy and paste this code into your site to embed