ಜಮೀನು ರಸ್ತೆ ವಿಚಾರಕ್ಕೆ ಗಲಾಟೆ: ಚಿಕ್ಕಪ್ಪನಿಗೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ!
ಹಾವೇರಿ:- ನಗರದ ಎಂ.ಜಿ ರೋಡ್ ಗಣಪತಿ ದೇವಸ್ಥಾನದ ಬಳಿ ಜಮೀನಿಗೆ ರಸ್ತೆ ನಿರ್ಮಾಣ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಚಿಕ್ಕಪ್ಪನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆನಡೆದಿದೆ. ಸುಡು ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾದ್ರೆ ಇದನ್ನು ತಪ್ಪಿಸುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ! 68 ವರ್ಷದ ಉಳಿವೆಪ್ಪ ಅಕ್ಕಿ ಹಲ್ಲೆಗೊಳಗಾದ ವ್ಯಕ್ತಿ. ಉಳಿವೆಪ್ಪ ಅವರ ತಮ್ಮನ ಮಗ ಬಸವರಾಜ್ ಅಲಿಯಾಸ್ ಗಣೇಶ್ ಹಲ್ಲೆ ಮಾಡಿದ ಆರೋಪಿ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೈಯಲ್ಲಿ ಕೋಲು … Continue reading ಜಮೀನು ರಸ್ತೆ ವಿಚಾರಕ್ಕೆ ಗಲಾಟೆ: ಚಿಕ್ಕಪ್ಪನಿಗೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ!
Copy and paste this URL into your WordPress site to embed
Copy and paste this code into your site to embed