ಕೊಲೆಯತ್ನ ; ತುಮಕೂರು ಎಸ್ಪಿಗೆ ದೂರು ನೀಡಿದ ಪರಿಷತ್ ಸದಸ್ಯ ರಾಜೇಂದ್ರ

ತುಮಕೂರು : ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಎಂಬ ಆರೋಪದ ಬಳಿಕ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ ಪರಿಷತ್‌ ಸದಸ್ಯರ ಎಲ್‌ಸಿ ರಾಜೇಂದ್ರ ಇದೀಗ ತುಮಕೂರು ಪೊಲೀಸರಿಗೆ ದೂರು ನೀಡಿದ್ದಾರೆ.   ನಿನ್ನೆ ಡಿಐಜಿ ಭೇಟಿ ಮಾಡಿದ್ದ ಎಂಎಲ್‌ ಸಿ ರಾಜೇಂದ್ರ ಇಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಅವರನ್ನು ಖುದ್ದು ಭೇಟಿಯಾಗಿ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ದೂರು ನೀಡಿದ್ದಾರೆ. ತುಮಕೂರಿನ ‌ಕ್ಯಾತ್ಸಂದದ ರಜತಾದ್ರಿ … Continue reading ಕೊಲೆಯತ್ನ ; ತುಮಕೂರು ಎಸ್ಪಿಗೆ ದೂರು ನೀಡಿದ ಪರಿಷತ್ ಸದಸ್ಯ ರಾಜೇಂದ್ರ