ಕರ್ನಾಟಕ ಬಂದ್: ಪರೀಕ್ಷೆ ಬರೆಯುವ 10th ಮಕ್ಕಳಿಗೆ ಟೆನ್ಷನ್- ನಿರ್ಧಾರಕ್ಕೆ ಬರದ ಶಿಕ್ಷಣ ಇಲಾಖೆ!
ಬೆಂಗಳೂರು:- ಒಂದೆಡೆ ಕರ್ನಾಟಕ ಬಂದ್ ನಡೆಯುತ್ತಿದ್ದರೆ, ಮತ್ತೊಂದೆಡೆ SSLC ವಿಧ್ಯಾರ್ಥಿಗಳು ಪರೀಕ್ಷೆ ಬಗ್ಗೆ ಫುಲ್ ಟೆನ್ಷನ್ ನಲ್ಲಿದ್ದಾರೆ. ಬಂದ್ ಎಫೆಕ್ಟ್: ಬೆಂಗಳೂರಿನ ಇಲ್ಲೆಲ್ಲಾ ಪ್ರಯಾಣಿಕರ ಸಂಖ್ಯೆ ಇಳಿಕೆ! ಸದ್ಯದ ಮಾಹಿತಿ ಪ್ರಕಾರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ವ ನಿಗದಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ 4, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ಒಂದು ವೇಳೆ … Continue reading ಕರ್ನಾಟಕ ಬಂದ್: ಪರೀಕ್ಷೆ ಬರೆಯುವ 10th ಮಕ್ಕಳಿಗೆ ಟೆನ್ಷನ್- ನಿರ್ಧಾರಕ್ಕೆ ಬರದ ಶಿಕ್ಷಣ ಇಲಾಖೆ!
Copy and paste this URL into your WordPress site to embed
Copy and paste this code into your site to embed