ದೆವ್ವ ಬಿಡಿಸೋದಾಗಿ ಬ್ಯಾಂಕ್ ಉದ್ಯೋಗಿ ಮಹಿಳೆಗೆ 28 ಲಕ್ಷ ವಂಚನೆ!

ಬಾಗಲಕೋಟ :- ದೆವ್ವ ಬಿಡಿಸೋದಾಗಿ ಜ್ಯೋತಿಷಿಯಿಂದ ಮಹಿಳೆಗೆ ವಂಚನೆ ಎಸಗಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ. ತೇರದಾಳ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿ ಲಕ್ಷ್ಮಿ ಲಾಗಲೋಟಿ ಎಂಬುವಳಿಗೆ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೀಮಾಶಾಂಭವಿ ಶೆಟ್ಟಿ ಎಂಬುವಳಿಂದ ೨೮ ಲಕ್ಷ ಪಂಗನಾಮ ಹಾಕಲಾಗಿದೆ. ಚಿನ್ನಸ್ವಾಮಿ ದುರಂತ: ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್! ಮಗುವಿಗೆ ದೆವ್ವ ಬಿಡಿಸೋದಾಗಿ ಮೋಸ ಮಾಡಲಾಗಿದೆ. ಲಕ್ಷ್ಮಿಯ ೨ ವರ್ಷದ ಮಗುವಿಗೆ ಮೇಲಿಂದ ಮೇಲೆ ಜ್ವರ ಬರ್ತಿತ್ತು. ಸುಮಾರು ದಿನಗಳಿಂದ ಕಡಿಮೆಯಾಗಿರಲಿಲ್ಲ. ಲಕ್ಷ್ಮಿ … Continue reading ದೆವ್ವ ಬಿಡಿಸೋದಾಗಿ ಬ್ಯಾಂಕ್ ಉದ್ಯೋಗಿ ಮಹಿಳೆಗೆ 28 ಲಕ್ಷ ವಂಚನೆ!