Bengaluru: ಪಕ್ಕದ ಕಾರಿಗೆ ನೀರು ಹಾರಿಸಿದ್ದಕ್ಕೆ ವ್ಯಕ್ತಿಯ ಬೆರಳು ಕಟ್!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆ ನೀರು ಹಾರಿದ್ದಕ್ಕೆ ವ್ಯಕ್ತಿಯ ಬೆರಳು ಕತ್ತರಿಸಿರುವ ಘಟನೆ ಜರುಗಿದೆ. ಕಾರಿನಲ್ಲಿ ‌ತೆರಳುತ್ತಿದ್ದ ವೇಳೆ ಪಕ್ಕದ  ಕಾರಿಗೆ ಮಳೆ ನೀರು ಹಾರಿದೆ.ಮಳೆ ನೀರು ಹಾರಿದ್ದಕ್ಕೆ ಕಾರು ಮಾಲಿಕನ ಕೈ ಬೆರಳು ಕಟ್ ಆಗಿದೆ. ರಾಯಚೂರಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ! ವ್ಯಕ್ತಿಯೊಬ್ಬನಿಂದ ಕ್ಷುಲ್ಲಕ ಕಾರಣಕ್ಕೆ ಇನ್ನೊಂದು ಕಾರು ಚಾಲಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆ ಜಯಂತ್ ದಂಪತಿಗಳು ತತೆರಳುತ್ತಿದ್ದರು. ಈ ವೇಳೆ ಮೆಜೆಸ್ಟಿಕ್ ಓಕುಳಿಪುರಂ ಅಂಡರ್ ಪಾಸ್ … Continue reading Bengaluru: ಪಕ್ಕದ ಕಾರಿಗೆ ನೀರು ಹಾರಿಸಿದ್ದಕ್ಕೆ ವ್ಯಕ್ತಿಯ ಬೆರಳು ಕಟ್!