ಬೆಂಗಳೂರು| ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು: ಇಬ್ಬರು ಅರೆಸ್ಟ್!
ಬೆಂಗಳೂರು:- ಬೆಂಗಳೂರಿನ ಆರ್.ಆರ್.ನಗರದ ಷಣ್ಮುಕ ದೇವಸ್ಥಾನದ ಸಮೀಪ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದಿರುವ ಘಟನೆ ಜರುಗಿದೆ. ಮಳೆಗೆ ಹೆದರದೆ 2 ಗಂಟೆಗಳ ಕಾಲ ಕೆರೆಯಲ್ಲೇ ಕುಳಿತ ಹುಲಿ: ದೃಶ್ಯ ಕಂಡು ಪ್ರವಾಸಿಗರು ಖುಷ್! 28 ವರ್ಷದ ದೀಪು, 27 ವರ್ಷದ ಅರುಣ್ ಗುಂಡೇಟು ತಿಂದ ಆರೋಪಿಗಳು. ಬಂಧಿಸಲು ತೆರಳಿದ್ದ ವೇಳೆ ಆರೋಪಿಗಳು ಎಎಸ್ಐ ಕುಮಾರ್, ಕಾನ್ಸ್ಟೇಬಲ್ ಕರೀಂಸಾಬ್ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ … Continue reading ಬೆಂಗಳೂರು| ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು: ಇಬ್ಬರು ಅರೆಸ್ಟ್!
Copy and paste this URL into your WordPress site to embed
Copy and paste this code into your site to embed