ನಾಳೆಯಿಂದ ಬೀದರ್‌ ಏರ್‌ ಪೋರ್ಟ್‌ ವಿಮಾನಯಾನ ಸೇವೆ ಆರಂಭ: ಏ.17ರಂದು ಬೋರ್ಡಿಂಗ್‌ ಪಾಸ್‌ ನೀಡಲಿರುವ ಸಿಎಂ ಸಿದ್ದು

ಬೀದರ್‌: ರಾಜ್ಯದ ತುತ್ತತುದಿಯ ಗಡಿ ಜಿಲ್ಲೆ ಬೀದರ್‌ ನ ವಿಮಾನ ನಿಲ್ದಾಣಕ್ಕೆ ಕೊನೆಗೂ  ಮುಕ್ತಿ ಸಿಗಲು ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಗಡಿ ಜಿಲ್ಲೆ ಜನರ ದಶಕಗಳ ಕನಸು ನಾಳೆ ನನಸಾಗಲಿದೆ. ನಾಳೆಯಿಂದ ಬೀದರ್‌  ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಗಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ‌ ಏ.16ರಂದು ಬೀದರ್‌ ಬರಲಿದ್ದು, ಏ.17ರ ಬೆಳಿಗ್ಗೆ ಐದು ಜನ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ ವಿತರಿಸಿ ವಿಮಾನ ಸಂಚಾರಕ್ಕೆ ಚಾಲನೆ ನೀಡುವರು. ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಅವರ ಕನಸು … Continue reading ನಾಳೆಯಿಂದ ಬೀದರ್‌ ಏರ್‌ ಪೋರ್ಟ್‌ ವಿಮಾನಯಾನ ಸೇವೆ ಆರಂಭ: ಏ.17ರಂದು ಬೋರ್ಡಿಂಗ್‌ ಪಾಸ್‌ ನೀಡಲಿರುವ ಸಿಎಂ ಸಿದ್ದು