ಬೈಕ್‌‌- ಸ್ಕೂಟಿ ಮುಖಾಮುಖಿ ಡಿಕ್ಕಿ: ಇಬ್ಬರೂ ಮಕ್ಕಳು ಸೇರಿ ನಾಲ್ವರು ಗಂಭೀರ!

ಕಾರವಾರ:- ಬೈಕ್‌‌ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರೂ ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ದಾಂಡೇಲಿ ನಗರದ ಅಂಬೇವಾಡಿಯಲ್ಲಿ ಜರುಗಿದೆ. RCBಗೆ ಆಘಾತ: ಮತ್ತೋರ್ವ ಪ್ರಮುಖ ಆಟಗಾರ ತವರಿಗೆ ಮರಳೋ ಸಾಧ್ಯತೆ! ಇಮ್ತಿಯಾಜ್ ಶಾಹೀದ್ ಪಟೇಲ್, ಆತನ ಇಬ್ಬರೂ ಮಕ್ಕಳು ಗಂಭೀರ ಗಾಯಗೊಂಡವರು. ಇಮ್ತಿಯಾಜ್ ಮಕ್ಕಳೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ಜರುಗಿದೆ. ಸ್ಕೂಟಿ ಚಾಲಕ ಭೀಮ‌ರಾವ್ ಮಲ್ಲಪ್ಪ ಕೆಂಬಾವಿ ಎಂಬಾತನಿಗೂ ಗಂಭೀರ ಗಾಯವಾಗಿದ್ದು, ಗಾಯಾಳುಗಳಿಗೆ ಧಾರವಾಡ ಆಸ್ಪತ್ರೆಗೆ … Continue reading ಬೈಕ್‌‌- ಸ್ಕೂಟಿ ಮುಖಾಮುಖಿ ಡಿಕ್ಕಿ: ಇಬ್ಬರೂ ಮಕ್ಕಳು ಸೇರಿ ನಾಲ್ವರು ಗಂಭೀರ!