ಇಂದು ಗದಗ ಬಂದ್ ಗೆ ಕರೆ: ಪ್ರತಿಬಂಧಕಾಜ್ಞೆ ಜಾರಿ… ತೋಂಟದಾರ್ಯ ಮಠದ ಸುತ್ತಲೂ ಖಾಕಿ ಅಲರ್ಟ್!

ಗದಗ: ‘ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿ ವ್ಯಾಪಾರ ಮಳಿಗೆ ಹಾಕಲಾಗಿದೆ. ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಗದಗ ಬಂದ್‌ಗೆ ಕರೆ ನೀಡಿವೆ. ಅನ್ನಭಾಗ್ಯ ಯೋಜನೆ: 250ಕ್ಕೂ ಅಧಿಕ ಮೂಟೆಗಳಲ್ಲಿ ಅಕ್ಕಿ ಸಂಗ್ರಹ, ಗ್ರಾಮಸ್ಥರ ಆರೋಪ! ಆದರೆ ಬಂದ್ ಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೊರಡಿಸಿದೆ. ಹೀಗಾಗಿ ತಹಶೀಲ್ದಾರ್ ಅವರು ಪ್ರತಿಬಂಧಕಾಜ್ಞೆ ಜಾರಿಗೋಳಿಸಿ ಆದೇಶ ಹೊರಡಿಸಿದ್ದಾರೆ. … Continue reading ಇಂದು ಗದಗ ಬಂದ್ ಗೆ ಕರೆ: ಪ್ರತಿಬಂಧಕಾಜ್ಞೆ ಜಾರಿ… ತೋಂಟದಾರ್ಯ ಮಠದ ಸುತ್ತಲೂ ಖಾಕಿ ಅಲರ್ಟ್!