ಜಾತಿಗಣತಿ ಕಿಚ್ಚು: ಯಾವುದೇ ತೀರ್ಮಾನಕ್ಕೆ ಬರದ ಸರ್ಕಾರ: ಚರ್ಚೆ ಅಪೂರ್ಣ, ಒಮ್ಮತಕ್ಕೆ ಬಾರದ ಸಂಪುಟ ಸಭೆ!

ಬೆಂಗಳೂರು :– ರಾಜ್ಯದಲ್ಲಿ ಕಳೆದೊಂದು ವಾರದಿಂದ ಜಾತಿ ಗಣತಿ ವರದಿ ದೊಡ್ಡ ಕೋಲಾಹಲ ಎಬ್ಬಿಸಿತ್ತು. ಕಳೆದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸಿದ್ದ ಬೆನ್ನಲ್ಲೆ, ಪರ ವಿರೋಧ ಚರ್ಚೆ ಶುರುವಾಗಿತ್ತು. ಈ ಮಧ್ಯೆ ಜಾತಿ ಗಣತಿ ವರದಿಯ ಸೋರಿಕೆಯಾದ ಅಂಕಿ ಸಂಖ್ಯೆಗಳು ಒಕ್ಕಲಿಗರು, ಲಿಂಗಾಯತರನ್ನ ಸಿಡಿದೇಳುವಂತೆ ಮಾಡಿತ್ತು. ಜಾತಿ ಗಣತಿ ವರದಿ ಜಾರಿ ಆದ್ರೆ ಕರ್ನಾಟಕ ಬಂದ್ ಮಾದರಿ ಹೋರಾಟ ಮಾಡುತ್ತೇವೆ ಎಂದು ಒಕ್ಕಲಿಗರು ಗುಡುಗಿದ್ರು. ಅತ್ತ ಶೋಷಿತ ಸಮುದಾಯ ಜಾತಿ ಗಣತಿ ವರದಿ ಜಾರಿ … Continue reading ಜಾತಿಗಣತಿ ಕಿಚ್ಚು: ಯಾವುದೇ ತೀರ್ಮಾನಕ್ಕೆ ಬರದ ಸರ್ಕಾರ: ಚರ್ಚೆ ಅಪೂರ್ಣ, ಒಮ್ಮತಕ್ಕೆ ಬಾರದ ಸಂಪುಟ ಸಭೆ!