ಜಾತಿಗಣತಿ ಹಳಸಿದ ವರದಿ ; ಮಾಜಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯ

ಹಾವೇರಿ : ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಚರ್ಚೆ ಕುರಿತು ಮಾಜಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.  ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿಯ ಸಮೀಕ್ಷೆಯೂ ವೈಜ್ಞಾನಿಕವಾಗಿಲ್ಲ ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯತರು ಇದ್ದೀರಿ ಅಂತೇಳಿ ಯಾರಾದರೂ ಬಂದು ಕೇಳಿದ್ರಾ..?, ನಮ್ಮ ಪಠಣ್ ಅವರ ಮನೆಗೆ ಹೋಗಿ ಕೇಳಿದ್ರಾ, ಹನಮಂತಪ್ಪನ ಮನೆಗೆ ಹೋಗಿ ಕೇಳಿದ್ರಾ..? ಕಟ್ಟೆ ಮೇಲೆ ಕುತ್ಕೊಂಡು ಶಾನಬೋಕಿ ಮಾಡ್ಕೊಂಡು..ಏ ಊರಲ್ಲಿ ಲಿಂಗಾಯತ ಎಷ್ಟು ಇದ್ದೀರಿ. ಕುರುಬರು ಎಷ್ಟು … Continue reading ಜಾತಿಗಣತಿ ಹಳಸಿದ ವರದಿ ; ಮಾಜಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯ