Operation Sindoor ಕದನ ವಿರಾಮ: ಉಕ್ರೇನ್-ರಷ್ಯಾ ಯುದ್ಧ ಪ್ರಸ್ತಾಪಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು ?
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ Operation Sindoorಕ್ಕೆ ಕದನ ವಿರಾಮ ಬಿದ್ದಿದೆ. ಆದರೆ, ಕದನ ವಿರಾಮಕ್ಕೆ ಭಾರತ ಸಮ್ಮತಿ ಸೂಚಿಸಿರುವುದು ಪರ-ವಿರೋಧ ಚರ್ಚೆ ತಾರಕಕ್ಕೇರುವಂತೆ ಮಾಡಿದೆ. ಈ ನಡುವೆ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕದನ ವಿರಾಮವನ್ನು ಸಮರ್ಥನೆ ಮಾಡಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಎನ್ನುವ ಬದಲಾಗಿ, ಪಾಕಿಸ್ತಾನಕ್ಕೆ ಮುಖಭಂಗ ಇದು. ಪಾಕಿಸ್ತಾನದ ಮೇಲೆ ಮುಂದಿನ ದಿನಗಳಲ್ಲಿ ಆಗುವ ಅನಾಹುತ ಅರಿತು ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ. … Continue reading Operation Sindoor ಕದನ ವಿರಾಮ: ಉಕ್ರೇನ್-ರಷ್ಯಾ ಯುದ್ಧ ಪ್ರಸ್ತಾಪಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು ?
Copy and paste this URL into your WordPress site to embed
Copy and paste this code into your site to embed