ಚಾಮರಾಜನಗರ| ಆಹಾರ ಹರಸಿ ಬಂದ ಜಿಂಕೆ ಕೊಂದು ತಿಂದ ಹುಲಿ!
ಚಾಮರಾಜನಗರ.:- ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಫಾರಿ ವಲಯದ ಕೆರೆಯೊಂದರಲ್ಲಿ ಜಿಂಕೆಯೊಂದು ನೀರು ಹರಸಿ ಬಂದು ಹುಲಿಗೆ ಆಹಾರವಾದ ಘಟನೆ ನಡೆದಿದೆ. ಧಾರಕಾರ ಮಳೆ: ಇಂದು ಕೊಡಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ! ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ತಾವರೆಕಟ್ಟೆ ಸಫಾರಿ ವಲಯದಲ್ಲಿ ಈ ಘಟನೆ ನಡೆದಿದೆ. ಸಫಾರಿ ವಲಯದ ತಾವರೆಕಟ್ಟೆ ಕೆರೆಯಲ್ಲಿ ಮದ್ಯಾಹ್ನ ಬಾಯಾರಿಕೆ ತಣಿಸಲು ಜಿಂಕೆಯೊಂದು ಬಂದಿದೆ. ಈ ವೇಳೆ ಮೂರ್ಕೆರೆ ಫೀಮೇಲ್ ಟೈಗರ್ ಹೊಂಚು ಹಾಕುತ್ತಾ ಜಿಂಕೆಯನ್ನು ಭೇಟೆಯಾಡಿ … Continue reading ಚಾಮರಾಜನಗರ| ಆಹಾರ ಹರಸಿ ಬಂದ ಜಿಂಕೆ ಕೊಂದು ತಿಂದ ಹುಲಿ!
Copy and paste this URL into your WordPress site to embed
Copy and paste this code into your site to embed