ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ.. ಫುಲ್ ಟ್ರಾಫಿಕ್ ಜಾಮ್!
ಚಾಮರಾಜನಗರ:- ಬಂಡೀಪುರ ಅಧಿಕಾರಿಗಳ ವಿರುದ್ದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ, ಕಿಲೋಮೀಟರ್ ಸಾಲು ಗಟ್ಟಿ ನಿಂತ ವಾಹನಗಳು ಪರದಾಡಿದ ಸಾರ್ವಜನಿಕರು. Crime News: ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆ ನೇಣಿಗೆ ಶರಣು! ಬಂಡೀಪುರದಲ್ಲಿ ಅರಣ್ಯ ಅಧಿಕಾರಿಗಳೇ ಕಾನೂನು ಉಲ್ಲಂಘನೆ ನಡೆಸಿದ್ದಾರೆ. ಎಂದು ಆರೋಪಿಸಿ ಇಂದು ರೈತ ಸಂಘಟನೆ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ತಾಲೂಕಿನ ಬಂಡೀಪುರ ಹುಲಿ ಸಂರಕ್ಚಿತ … Continue reading ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ.. ಫುಲ್ ಟ್ರಾಫಿಕ್ ಜಾಮ್!
Copy and paste this URL into your WordPress site to embed
Copy and paste this code into your site to embed