ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಇಂದು ಹೈಕೋರ್ಟ್ ನಲ್ಲಿ PIL ಅರ್ಜಿ ವಿಚಾರಣೆ!
ಬೆಂಗಳೂರು:- ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ PIL ಅರ್ಜಿ ವಿಚಾರಣೆ ನಡೆಯಲಿದೆ. ಬರುತ್ತೇನೆ ಇಲ್ಲೇ ಇರು ಎಂದು ಬೀದಿಯಲ್ಲಿ ಮಾನಸಿಕ ಅಸ್ವಸ್ಥ ತಾಯಿ ಬಿಟ್ಟು ಮಗ ಎಸ್ಕೇಪ್! ದ್ವಿಸದಸ್ಯ ಪೀಠದಲ್ಲ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಹಿರಿಯ ವಕೀಲ ಉದಯ್ ಹೊಳ್ಳರಿ ಮಂಡನೆ ಮಾಡಲಿದ್ದಾರೆ. RCB, DNA, KSCA ಸಂಸ್ಥೆಗಳೂ ಘಟನೆಗೆ ಜವಾಬ್ದಾರಿ ಎಂದು ಕೋರ್ಟ್ ಪರಿಗಣಿಸಿದ್ದು, ಘಟನೆಯಲ್ಲಿ … Continue reading ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಇಂದು ಹೈಕೋರ್ಟ್ ನಲ್ಲಿ PIL ಅರ್ಜಿ ವಿಚಾರಣೆ!
Copy and paste this URL into your WordPress site to embed
Copy and paste this code into your site to embed