ಮರ ತೆರವು ವೇಳೆ ಎರಡು ಗುಂಪುಗಳ ನಡುವೆ ಗಲಾಟೆ: 5 ಜನರ ವಿರುದ್ದ FIR : Video
ಬೆಂಗಳೂರು( ಗ್ರಾಮಾಂತರ): ರೈತರ ಜಮೀನಿನಲ್ಲಿದ್ದ ಮರಗಳು ತೆರವು ಮಾಡಲು ಮರಗಳನ್ನ ಕಡಿಯುತ್ತಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಹೊಸಕೋಟೆ ತಾಲೂಕಿನ ಮಾರನಗೆರೆ ಗ್ರಾಮದಲ್ಲಿ nweಘಟನೆ. ವೆಂಕಟರತ್ನಮ್ಮ, ರುಕ್ಮಿಣಿ ಮತ್ತು ಸುರೇಶ್ ಎಂಬುವವರ ಮೇಲೆ ಗುಂಪು ಕಟ್ಟಿಕೊಂಡು ಬಂದ ಅದೇ ಗ್ರಾಮದ ಶ್ರೀನಿವಾಸ್, ಸುರೇಶ್, ವೆಂಕಟೇಶ್, ಬಾಬು ಮತ್ತು ಸರಸ್ವತಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಗಾಯಾಳುಗಳಿಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪದೇ ಪದೇ ಜಮೀನು ವಿಚಾರಕ್ಕೆ ಗುಂಪು ಕಟ್ಟಿಕೊಂಡು … Continue reading ಮರ ತೆರವು ವೇಳೆ ಎರಡು ಗುಂಪುಗಳ ನಡುವೆ ಗಲಾಟೆ: 5 ಜನರ ವಿರುದ್ದ FIR : Video
Copy and paste this URL into your WordPress site to embed
Copy and paste this code into your site to embed