ಸಿದ್ದರಾಮಯ್ಯ ಇಳಿಸೋಕೆ ಷಡ್ಯಂತ್ರ: ರೆಬೆಲ್‌ ಶಾಸಕ ಯತ್ನಾಳ್‌ ಹೊಸ ಬಾಂಬ್

ವಿಜಯಪುರ:‌ ಜಾತಿಗಣತಿ ಮುಂದಿಟ್ಟಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸೋಕೆ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಪರ ಬ್ಯಾಟಿಂಗ್‌ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಇಳಿಸೋಕೆ ಪ್ಲಾನ್ ನಡೆದಿದೆ. ಹಾಗೇ ನನ್ನ ಉಚ್ಚಾಟನೆ ಹಿಂದೆಯೂ ಷಡ್ಯಂತ್ರ ಇದೆ.  ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ.  ಕಾಂಗ್ರೆಸ್ ಒಡೆದು ಬರ್ತಿವಿ ಎಂದು ಭರವಸೆ ಕೊಟ್ಟ ಬಳಿಕ ನನ್ನ ಉಚ್ಚಾಟನೆ ಆಗಿದೆ ಎಂದು ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ. ಯತ್ನಾಳ್ ಪಕ್ಷದಲ್ಲಿ … Continue reading ಸಿದ್ದರಾಮಯ್ಯ ಇಳಿಸೋಕೆ ಷಡ್ಯಂತ್ರ: ರೆಬೆಲ್‌ ಶಾಸಕ ಯತ್ನಾಳ್‌ ಹೊಸ ಬಾಂಬ್