Bagalakote: ನಿಗದಿತ ಜಾಗದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಿ: ರಬಕವಿ ಸಮಸ್ತ ಮಂಡಳಿ ಆಗ್ರಹ!

ಬಾಗಲಕೋಟೆ :ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ವಿರಕ್ತಮಠದಲ್ಲಿ ರಬಕವಿ ದೈವ ಮಂಡಳಿ ವತಿಯಿಂದ ನಿಗದಿತ ಜಾಗದಲ್ಲೇ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಆಗ್ರಹಿಸಿದರು. ಕನ್ನಡ ಕಿಡಿ ಹಚ್ಚಿಸಿದ ಕಮಲ್‌ ಹಾಸನ್‌ ರಾಜ್ಯಸಭೆ ಪ್ರವೇಶಿಸಲು ರೆಡಿ..! ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮದ ರೀಸರ ನಂಬರ 63/ಬಿ ಕ್ಷೇತ್ರ 22.02 ಪೈಕಿ ಎಂ/ಗು ಜಮೀನಿಗೆ ಮದಲಮಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ನಿರ್ಮಾಣದ ಉದ್ದೇಶಕ್ಕಾಗಿ ತಯಾರಿಸಿರುವ ತಾತ್ಕಾಲಿಕ ವಿನ್ಯಾಸ ನಕ್ಷೆಯಲ್ಲಿ ಕಾಯ್ದಿರಿಸಿದ ನಾಗರಿಕರ ಸೌಲಭ್ಯಕ್ಕಾಗಿ ನಿಗದಿಪಡಿಸಿದ ನಿವೇಶನ ಸಂ … Continue reading Bagalakote: ನಿಗದಿತ ಜಾಗದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಿ: ರಬಕವಿ ಸಮಸ್ತ ಮಂಡಳಿ ಆಗ್ರಹ!