ತಪ್ಪಿದ ಚಾಲಕನ ನಿಯಂತ್ರಣ: ಹೊಂಡಕ್ಕೆ ಹಾರಿದ KSRTC ಬಸ್; ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ!
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಹೊಂಡಕ್ಕೆ ಹಾರಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹುಬ್ಬಳ್ಳಿ ಬೈಪಾಸ್ ನೇಕಾನಗರ ಬಳಿ ನಡೆದಿದೆ. ನಡುರಸ್ತೆಯಲ್ಲೇ ಚೇರ್ ಮೇಲೆ ಕುಳಿತು ಟೀ ಕುಡಿದ ಭೂಪ: ರೀಲ್ಸ್ ಗಾಗಿ ಶೋಕಿ ಮಾಡಿದವ ಖಾಕಿ ವಶಕ್ಕೆ! ಸವಣೂರುನಿಂದ ವಾಸ್ಕೋಗೆ ತೆರಳ್ಳುತ್ತಿದ್ದ KSRTC ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಜಾರಿದ ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ತದನಂತರ ಪ್ರಯಾಣಿಕರನ್ನು ಪರ್ಯಾಯ ಬಸ್ ಮೂಲಕ ಸ್ಥಳಾಂತರಿಸಲಾಗಿದೆ.
Copy and paste this URL into your WordPress site to embed
Copy and paste this code into your site to embed