ಕರುನಾಡಿಗೆ ಕೊರೊನಾ ಆತಂಕ: ಸೋಂಕಿನ ಕೇಸ್ ಮತ್ತಷ್ಟು ಹೆಚ್ಚಳ.. ಹೆಮ್ಮಾರಿಗೆ 3ನೇ ಬಲಿ!
ಬೆಂಗಳೂರು:- ಕರ್ನಾಟಕಕ್ಕೆ ಕೋವಿಡ್ ಆತಂಕ ಮನೆ ಮಾಡಿದ್ದು, ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಹೆಚ್ಚಾಗುತ್ತಿದೆ. ಮಳೆ ಆರ್ಭಟ: ಕರ್ನಾಟಕದಲ್ಲಿ ನಾಳೆ ಯೆಲ್ಲೋ ಅಲರ್ಟ್..8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ! ಇದರ ಮಧ್ಯೆ ಇಂದು ಕೂಡ ಒಂದು ಬಲಿ ಪಡೆದಿದೆ. ಮೈಸೂರಲ್ಲಿ 63 ವರ್ಷ ಪುರುಷ ಕೊವಿಡ್ ಗೆ ಬಲಿಯಾಗಿದ್ದಾನೆ. ಈ ಮೂಲಕ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ SARI ಗುಣಲಕ್ಷಣ ಹೊಂದಿರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. … Continue reading ಕರುನಾಡಿಗೆ ಕೊರೊನಾ ಆತಂಕ: ಸೋಂಕಿನ ಕೇಸ್ ಮತ್ತಷ್ಟು ಹೆಚ್ಚಳ.. ಹೆಮ್ಮಾರಿಗೆ 3ನೇ ಬಲಿ!
Copy and paste this URL into your WordPress site to embed
Copy and paste this code into your site to embed