Crime News: ಆಟೋ ಚಾಲಕನ ಕತ್ತು ಸೀಳಿ ಕೊಲೆಗೆ ಯತ್ನ: ಆರೋಪಿ ಎಸ್ಕೇಪ್!
ವಿಜಯಪುರ:- ಆಟೋ ಚಾಲಕನೋರ್ವನ ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ. ಬಸವನ ಬಾಗೇವಾಡಿ ನಿವಾಸಿಯಾದ ಅಂಬರೀಶ ಬಸಪ್ಪ ಕೂಡಗಿ (35) ಹಲ್ಲೆಗೊಳಗಾದ ವ್ಯಕ್ತಿ. ಮಹಿಳೆಗೆ ಹೆರಿಗೆ ಮಾಡಿಸಿದ ನಿವೃತ್ತ ನರ್ಸ್: ನವಜಾತ ಗಂಡು ಶಿಶು, ತಾಯಿ ಸಾವು! ಹಲ್ಲೆಗೊಳಗಾದ ಅಂಬರೀಶ ಬಾಡಿಗೆ ಆಟೋ ಓಡಿಸುತ್ತಿದ್ದು ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ತನ್ನ ಆಟೋದಲ್ಲಿ ಅಪರಿಚಿತ ವ್ಯಕ್ತಿ ಯೊಂದಿಗೆ ಬಸವನಬಾಗೇವಾಡಿ ಹೊರವಲಯದ ಬಸವನ ಹಟ್ಟಿ ಕ್ರಾಸ್ ಬಳಿ ತೆರಳುತ್ತಿದ್ದಾಗ … Continue reading Crime News: ಆಟೋ ಚಾಲಕನ ಕತ್ತು ಸೀಳಿ ಕೊಲೆಗೆ ಯತ್ನ: ಆರೋಪಿ ಎಸ್ಕೇಪ್!
Copy and paste this URL into your WordPress site to embed
Copy and paste this code into your site to embed