ಪೊಲೀಸ್ ಸ್ಟೇಷನ್ ಎದುರು ದಲಿತ ಸಮುದಾಯದವರ ಅರೆಬೆತ್ತಲೆ ಪ್ರತಿಭಟನೆ

ತುಮಕೂರು : ಪೊಲೀಸ್‌ ಠಾಣೆಯ ಎದುರು ದಲಿತ ಸಮುದಾಯದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಮನೆ ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದರೂ ಪೊಲೀಸರು ಎಫ್ ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ತಿಪಟೂರು ಪೊಲೀಸ್‌ ಸ್ಟೇಷನ್‌ ಎದುರು ಪ್ರತಿಭಟನೆ ನಡೆಸಿದರು.   ರಂಗಸ್ವಾಮಿ ಎಂಬುವರ ಮಗಳನ್ನು ರಕ್ಷಿತ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಏಪ್ರಿಲ್ 12ರಂದು ಆಟೋದಲ್ಲಿ ಬಂದಿದ್ದ ರಕ್ಷಿತ್ ನ ತಾಯಿ ಹಾಗೂ ಆತನ ಸ್ನೇಹಿತರು … Continue reading ಪೊಲೀಸ್ ಸ್ಟೇಷನ್ ಎದುರು ದಲಿತ ಸಮುದಾಯದವರ ಅರೆಬೆತ್ತಲೆ ಪ್ರತಿಭಟನೆ