ಕ್ಷೇತ್ರಗಳ ಮರುವಿಂಗಡಣೆ ಕದನ -ಮೋದಿ-ಶಾ ವಿರುದ್ಧ ಚೆನ್ನೈನಲ್ಲಿ ರಾಜ್ಯಗಳ ರಣವ್ಯೂಹ
ಚೆನ್ನೈ : ಮುಂಬರುವ ಲೋಕಸಭಾ ಚುನಾವಣೆ ವೇಳೆ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ಚೆನ್ನೈನಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಶುರುವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ರ್ನಾಟಕದ ಪ್ರತಿನಿಧಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದಾರೆ. ಈ ಸಭೆಯ ನೇತೃತ್ವ ವಹಿಸಿರುವ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್, ಅಲ್ಲಿನ ಡಿಸಿಎಂ ಉದಯನಿಧಿ ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ … Continue reading ಕ್ಷೇತ್ರಗಳ ಮರುವಿಂಗಡಣೆ ಕದನ -ಮೋದಿ-ಶಾ ವಿರುದ್ಧ ಚೆನ್ನೈನಲ್ಲಿ ರಾಜ್ಯಗಳ ರಣವ್ಯೂಹ
Copy and paste this URL into your WordPress site to embed
Copy and paste this code into your site to embed