ಹೆಂಡ್ತಿ ಸಾವಿನಿಂದ ಖಿನ್ನತೆ: I Love You ಹೇಮಾ ಎಂದು ಬರೆದು ತನ್ನಿಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಸೂಸೈಡ್!

ದಾವಣಗೆರೆ:- ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಓರ್ವ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಎಸ್‌ಪಿಎಸ್‌ ನಗರದಲ್ಲಿ ಜರುಗಿದೆ. ಕುಂದಗೋಳ: ಭಗವಾನ್ ಮಹಾವೀರ್ ಜಯಂತಿ ಅದ್ದೂರಿ ಆಚರಣೆ! 35 ವರ್ಷದ ಉದಯ್‌ ಎಂಬಾತ, ಮಕ್ಕಳಾದ ಸಿಂಧುಶ್ರೀ, ಶ್ರೀಜಯ್‌ ನನ್ನು ಕೊಲೆಗೈದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಉದಯ್‌ ಪತ್ನಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್‌ , … Continue reading ಹೆಂಡ್ತಿ ಸಾವಿನಿಂದ ಖಿನ್ನತೆ: I Love You ಹೇಮಾ ಎಂದು ಬರೆದು ತನ್ನಿಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಸೂಸೈಡ್!