ಪತ್ನಿ ಸಾವಿನಿಂದ ಖಿನ್ನತೆ ; ಮಕ್ಕಳ ಕೊಂದು ತಾನೂ ನೇಣಿಗೆ ಶರಣಾದ ಪತಿ
ದಾವಣಗೆರೆ: ಪತ್ನಿ ಸಾವಿನಿಂದ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದು ಪತಿಯು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣೆಗೆರೆಯ ಎಸ್ಪಿ ನಗರದಲ್ಲಿ ಈ ದುರಂತ ಸಂಭವಿಸಿದೆ. 35 ವರ್ಷದ ಉದಯ್ ಎಂಬಾ ತನ್ನ 4 ವರ್ಷದ ಮಗಳಾದ ಸಿಂಧು ಶ್ರೀ, 3 ವರ್ಷದ ಶ್ರೀಜಯ್ ಮಕ್ಕಳನ್ನು ಕತ್ತು ಹಿಸುಕಿಕೊಂದು ನಂತರ ತಾನು ನೇಣಿಗೆ ಶರಣಾಗಿದ್ದಾನೆ. KSRTC ಬಸ್- ಬೊಲೆರೋ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು! ಅನಾರೋಗ್ಯದಿಂದಾಗಿ ಕಳೆದ 3 ತಿಂಗಳ ಹಿಂದೆ ಉದಯ್ ಪತ್ನಿ ಸಾವನ್ನಪ್ಪಿದ್ದರು. ಪತ್ನಿಯ ಸಾವಿನ ಬಳಿಕ … Continue reading ಪತ್ನಿ ಸಾವಿನಿಂದ ಖಿನ್ನತೆ ; ಮಕ್ಕಳ ಕೊಂದು ತಾನೂ ನೇಣಿಗೆ ಶರಣಾದ ಪತಿ
Copy and paste this URL into your WordPress site to embed
Copy and paste this code into your site to embed