ನಿಮಗಿದು ಗೊತ್ತಾ!? ಮನೆ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆ ಶಾಶ್ವತ ದೂರವಾಗುತ್ತಂತೆ!

ಬಹಳಷ್ಟು ಜನ ಮನೆ ಕಟ್ಟುವಾಗ ವಾಸ್ತು ತಜ್ಞರ ಸಲಹೆ ಪಡೆಯುತ್ತಾರೆ. ಯಾವ ಮೂಲೆ ಎಲ್ಲಿರಬೇಕು. ಯಾವ ದಿಕ್ಕಿನಲ್ಲಿ ಏನು ಬರಬೇಕು ಎಂದು ಕೇಳಿ ತಿಳಿಯುತ್ತಾರೆ. ಆದರೆ ಮನೆ ಕಟ್ಟಿದ ಮೇಲೆ ಕೆಲವು ವಾಸ್ತು ದೋಷಗಳು ಇದ್ದೇ ಇರುತ್ತದೆ. ಇದಕ್ಕೆ ಪರಿಹಾರ ಎನ್ನುವಂತೆ ಮನೆಯಲ್ಲಿ ಕೆಲವು ಸಸಿಗಳನ್ನು ಬೆಳೆಸಿದರೆ ವಾಸ್ತು ದೋಷವು ಪರಿಹಾರವಾಗುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜನರು ತೋಟದಲ್ಲಿ ಸಮಯ ಕಳೆಯುವುದರಿಂದ ಆಯಾಸ ಕಳೆಯುತ್ತದೆ ಜೊತೆಗೆ ಮನಶಾಂತಿಯೂ ಸಿಗುತ್ತದೆ. ಒತ್ತಡ ಕಡಿಮೆ ಮಾಡಲು ಜನರು ಕೃಷಿ … Continue reading ನಿಮಗಿದು ಗೊತ್ತಾ!? ಮನೆ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆ ಶಾಶ್ವತ ದೂರವಾಗುತ್ತಂತೆ!