ದೊಡ್ಡಬಳ್ಳಾಪುರ: ತಾಯಿ ಸತ್ತ ನೋವಿನಲ್ಲಿ ನೇಣಿಗೆ ಶರಣಾದ ಮಗ.!
ದೊಡ್ಡಬಳ್ಳಾಪುರ: ತಾಯಿ ಸತ್ತ ನೋವಿನಲ್ಲಿದ್ದ ಮಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ನಂದಿಮೋರಿ ಬಳಿ ನಡೆದಿದೆ. ಕೊನ್ನಘಟ್ಟ ನಿವಾಸಿಯಾದ ರಕ್ಷಿತ್ ಬಾಬು (26) ನೇಣಿಗೆ ಶರಣಾದ ಯುವಕನಾಗಿದ್ದು, Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..! ಎರಡು ತಿಂಗಳ ಹಿಂದೆ ತಾಯಿ ಕೂಡ ನೇಣಿಗೆ ಶರಣಾಗಿದ್ದರು. ತಾಯಿ ಸತ್ತ ನೋವಿನಲ್ಲಿದ್ದ ಮಗ ಮನನೊಂದು ನೇಣಿಗೆ ಶರಣಾಗಿರುವ ಶಂಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ … Continue reading ದೊಡ್ಡಬಳ್ಳಾಪುರ: ತಾಯಿ ಸತ್ತ ನೋವಿನಲ್ಲಿ ನೇಣಿಗೆ ಶರಣಾದ ಮಗ.!
Copy and paste this URL into your WordPress site to embed
Copy and paste this code into your site to embed