ಈ ರಾಜ್ಯ ಅವರಪ್ಪನದ್ದಾ? ಅಥವಾ ಆ ಎರಡು ಜಾತಿಗಳದ್ದಾ?- ಹರಿಹಾಯ್ದ ಬಸವರಾಜ ಸೂಳಿಭಾವಿ!

ಗದಗ: ರಾಜಕೀಯ ಹಿನ್ನಲೆ, ರಾಜ್ಯದಲ್ಲಿ ಬಲಾಢ್ಯ ಹೊಂದಿದ ಮೇಲ್ಜಾತಿಗಳು ಜಾತಿಗಣತಿ ವಿರೋಧ ಮಾಡ್ತಿವೆ. ಬಲಾಢ್ಯ ಜಾತಿಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ರೂ, ರಾಜಕೀಯ ಅಧಿಕಾರ ಮುಂದಿಟ್ಟು ಕೆಳಜಾತಿ ನಿಯಂತ್ರಿಸುವ ಕೆಲಸ ಮಾಡುತ್ತಿವೆ ಅಂತ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು. Breaking: ಕುರಿಗಳ ಖರೀದಿಗೆ ಹೊರಟವರು ಸ್ಮಶಾನ ಸೇರಿದರು! ಆಗಿದ್ದೇನು? ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ, ಒಕ್ಕಲಿಗರು, ಕುರುಬರು ಹಾಗೂ ಸ್ವಾಮಿಗಳ ವಿರುದ್ಧ ಹರಿಹಾಯ್ದರು. ಓರ್ವ ರಾಜಕಾರಣಿ ಹೇಳ್ತಾರೆ ಎರಡು ಸಮುದಾಯ ವಿರೋಧ ಕಟ್ಟಿಕೊಂಡು ಹೇಗೆ … Continue reading ಈ ರಾಜ್ಯ ಅವರಪ್ಪನದ್ದಾ? ಅಥವಾ ಆ ಎರಡು ಜಾತಿಗಳದ್ದಾ?- ಹರಿಹಾಯ್ದ ಬಸವರಾಜ ಸೂಳಿಭಾವಿ!