ಬೆಂಗಳೂರಿನಲ್ಲಿ ಪುಂಡರಿಗೆ ಪೊಲೀಸರ ಭಯ ಇಲ್ವಾ!? ಹೊರರಾಜ್ಯದ ಯುವಕರಿಗೆ ಥಳಿಸಿ, ಸುಲಿಗೆ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಇವರಿಗೆ ಪೊಲೀಸರ ಭಯ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಹೌದು, ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹುಡುಗರಿಗೆ ಗಾಂಜಾ ನಶೆಯಲ್ಲಿದ್ದ ಪುಂಡರು, ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆ. ಹಲ್ಲೆ ಬಳಿಕ ಮೊಬೈಲ್ ಹಾಗೂ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡಿದ್ದು, ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. AIN ಕನ್ನಡ ನ್ಯೂಸ್ ಗೆ ಆರೋಪಿಗಳು ಹಲ್ಲೆ ಮಾಡುವ ಎಕ್ಸ್ ಕ್ಲೂಸಿವ್ … Continue reading ಬೆಂಗಳೂರಿನಲ್ಲಿ ಪುಂಡರಿಗೆ ಪೊಲೀಸರ ಭಯ ಇಲ್ವಾ!? ಹೊರರಾಜ್ಯದ ಯುವಕರಿಗೆ ಥಳಿಸಿ, ಸುಲಿಗೆ!