ಸೋಲಾರ್ ಕಂಪನಿಗೆ ಜಮೀನು ಕೊಟ್ಟು ರೈತರನ್ನ ವಕ್ಕಲೆಬ್ಬಿಸಬೇಡಿ: ತಹಸೀಲ್ದಾರ್, ಡಿಸಿಗೆ ಮಾಜಿ ಸಚಿವರ ವಾರ್ನಿಂಗ್!
ಹೊಸದುರ್ಗ:- ಜಿಲ್ಲಾಧಿಕಾರಿಗಳೇ, ಹೊಸದುರ್ಗ ತಹಶಿಲ್ದಾರ್ ಅವರೆ ನಿಮ್ಮ ಹುದ್ದೆ ಶಾಶ್ವತವಲ್ಲ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಕರ್ ಎಚ್ಚರಿಕೆಯ ಆಡಿಯೋ ವೈರಲ್ ಆಗಿದೆ. Heart Attack Deaths: ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಬ್ಬ ಸಾವು; ಹೆಚ್ಚಾಯ್ತು ಜನರಲ್ಲಿ ಆತಂಕ! ಬುದವಾರ ಬೆಳಗ್ಗೆ 11.30 ಕ್ಕೆ ಈ ಒಂದು ಆಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹೊಸದುರ್ಗದ ಹ್ಯಾಂಡ್ ಪೋಸ್ಟ್ ಬಳಿ ಸೋಲಾರ್ ಕಂಪನಿಯವರು ಅಳತೆ ಮಾಡಲು ಹೋಗಿದ್ದಾರೆ. ಈ ಜಮೀನಿನಲ್ಲಿ ಹಲವು ಸಮುದಾಯದ ಜನ ಉಳುಮೆ ಮಾಡುತ್ತಿದ್ದು … Continue reading ಸೋಲಾರ್ ಕಂಪನಿಗೆ ಜಮೀನು ಕೊಟ್ಟು ರೈತರನ್ನ ವಕ್ಕಲೆಬ್ಬಿಸಬೇಡಿ: ತಹಸೀಲ್ದಾರ್, ಡಿಸಿಗೆ ಮಾಜಿ ಸಚಿವರ ವಾರ್ನಿಂಗ್!
Copy and paste this URL into your WordPress site to embed
Copy and paste this code into your site to embed