ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್: ಭಾರತ ನೆರವು!
ನವದೆಹಲಿ:- ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್ಗೆ ಭಾರತ ನೆರವಾಗಿದೆ. ʻಆಪರೇಷನ್ ಬ್ರಹ್ಮʼ ಹೆಸರಿನಲ್ಲಿ ವಿಮಾನದ ಮೂಲಕ ರಕ್ಷಣಾ ಸಿಬ್ಬಂದಿ, ವೈದ್ಯರು ಹಾಗೂ ಅಗತ್ಯ ವಸ್ತುಗಳನ್ನು ರವಾನಿಸಿದೆ. ಎಚ್.ಎಂ.ರೇವಣ್ಣ ವಿರುದ್ಧದ ಪ್ರಕರಣ: ದೂರು ಕೊಟ್ರೂ ಖಾಕಿ ನಿರ್ಲಕ್ಷ್ಯ, ಕಮಿಷನರ್ ಮೊರೆ ಹೋದ ಸಂತ್ರಸ್ತೆ! ಭೂಕಂಪದ ನಂತರ ಕಾರ್ಯಾಚರಣೆಗೆ ಎರಡು NDRF ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ 55 ಟನ್ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಮೊದಲಿಗೆ ಸೇನಾ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ … Continue reading ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್: ಭಾರತ ನೆರವು!
Copy and paste this URL into your WordPress site to embed
Copy and paste this code into your site to embed