ಬೆಂಗಳೂರು ಮಳೆ ಅವಾಂತರದ ನಡುವೆ ‘ಸಾಧನ ಸಮಾವೇಶ’: ಸರ್ಕಾರದ ವಿರುದ್ಧ ಟಿಎ ಶರವಣ ಕಿಡಿ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದ ಸಿಟಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಒಂದೆಡೆ ಮಹಾಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋದ್ರೆ, ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾಧನಾ ಸಮಾವೇಶದ ಸಿದ್ಧತೆಯಲ್ಲಿದ್ದಾರೆ. ಈ ಬಗ್ಗೆ ಪರಿಷತ್ ಶಾಸಕ ಟಿಎ ಶರವಣ ಅವರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನೀವು ತುಂಬಾ ದಪ್ಪ ಇದ್ದೀವಿ ಅಂತ ಚಿಂತೆ ಮಾಡ್ತಿದ್ದೀರಾ!? ಹಾಗಿದ್ರೆ ಈ ಎಲೆಯನ್ನು … Continue reading ಬೆಂಗಳೂರು ಮಳೆ ಅವಾಂತರದ ನಡುವೆ ‘ಸಾಧನ ಸಮಾವೇಶ’: ಸರ್ಕಾರದ ವಿರುದ್ಧ ಟಿಎ ಶರವಣ ಕಿಡಿ!