ಎಲ್ಲವೂ Fake: RCB ಅಭಿಮಾನಿಗಳೇ, ನೀವು ಈ ಸುಳ್ಳು ನಂಬಿದ್ದೀರಿ!

ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ಸಂಭ್ರಮ ವಿಚಿತ್ರ ಆಗಿತ್ತು. ಇದಕ್ಕೆ ಹಲವರು ಇದು ಕೊಹ್ಲಿ ರಿವೆಂಜ್ ತೀರಿಸಿಕೊಂಡಿರೋದು ಎಂಬ ಕಾಮೆಂಟ್ ಮಾಡುತ್ತಿದ್ದರು. ನಿವೃತ್ತ ಡಿಜಿಪಿ ‌ಓಂಪ್ರಕಾಶ್ ಕೊಲೆ ಪ್ರಕರಣ‌: ಪೊಲೀಸರ ಮುಂದೆ ಸ್ಪೋಟಕ ವಿಚಾರ ಬಾಯ್ಬಿಟ್ಟ ಪತ್ನಿ ಪಲ್ಲವಿ! ಹೌದು, ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕಿಚಾಯಿಸುವಂತೆ ಸಂಭ್ರಮಿಸಿದ್ದರು. ಇದು … Continue reading ಎಲ್ಲವೂ Fake: RCB ಅಭಿಮಾನಿಗಳೇ, ನೀವು ಈ ಸುಳ್ಳು ನಂಬಿದ್ದೀರಿ!