ಕೌಟುಂಬಿಕ ಕಲಹ: ತನ್ನಿಬ್ಬರ ಮಕ್ಕಳೊಂದಿಗೆ ಬಾವಿಗೆ ಬಿದ್ದು ತಾಯಿ ಸೂಸೈಡ್!
ಚಾಮರಾಜನಗರ:- ಮಹದೇಶ್ವರಬೆಟ್ಟದ ಕಾಡೊಲದಲ್ಲಿನ ಭಾವಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. IPL 2025: ಸೋಲುಗಳಿಂದ ಕಂಗೆಟ್ಟು ದೇವರ ಮೊರೆ ಹೋದ CSK ತಂಡ! ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟ ಸಮೀಪದ ಕಾಡುಹೊಲದ ಸುಶೀಲ (30)ಮತ್ತು ಆಕೆಯ ಮಕ್ಕಳಾದ ಚಂದ್ರು (8 ) ದಿವ್ಯ (11ಎಂಬಾತರೆ ಮೃತಪಟ್ಟಂತಹ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮಕ್ಕಳ ಜೊತೆ ಸುಶೀಲ ಮನೆಯಿಂದ ತೆರಳಿ ಕಾಡೊಲ ಸಮೀಪದಲ್ಲಿನ ಜಮಿನೊಂದರ ಭಾವಿಗೆ ಬಿದ್ದಿದ್ದಾರೆ … Continue reading ಕೌಟುಂಬಿಕ ಕಲಹ: ತನ್ನಿಬ್ಬರ ಮಕ್ಕಳೊಂದಿಗೆ ಬಾವಿಗೆ ಬಿದ್ದು ತಾಯಿ ಸೂಸೈಡ್!
Copy and paste this URL into your WordPress site to embed
Copy and paste this code into your site to embed