ಜಾಗದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ತಮ್ಮನ ಮಗ, ಅಳಿಯನಿಂದ ಸುಪಾರಿ ಶಂಕೆ.. ಆಸ್ಪತ್ರೆಯಲ್ಲಿ ನರಳುತ್ತಿರುವ ಆಟೋ ಚಾಲಕ!

ಬೆಂಗಳೂರು:- ಜಾಗದ ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಬಿಬಿಎಂಪಿ ಜಿಮ್ ಬಳಿ ಜರುಗಿದೆ. ಇನ್ನೂ ಈ ಮಾರಣಾಂತಿಕ ಗಲಾಟೆ ಹಿಂದೆ ಸುಪಾರಿ ನೆರಳು ಇರುವ ಶಂಕೆ ವ್ಯಕ್ತವಾಗಿದೆ. ಅಣ್ಣನ ಮಗನ ಹೊಡೆಯಲು ತಮ್ಮನ ಮಗ,ಅಳಿಯನಿಂದ ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಎಸ್, ಮುನಿರಾಜು ಮತ್ತು ಚಿಕ್ಕಮುನಿಯಪ್ಪ ಅಣ್ಣ ತಮ್ಮಂದಿರು. ಮುನಿರಾಜು ಮಗ ಮುನಿಕುಮಾರ್ ಮೇಲೆ ಇದೀಗ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಗೆ ಚಿಕ್ಕಮುನಿಯಪ್ಪನ ಮಗ … Continue reading ಜಾಗದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ತಮ್ಮನ ಮಗ, ಅಳಿಯನಿಂದ ಸುಪಾರಿ ಶಂಕೆ.. ಆಸ್ಪತ್ರೆಯಲ್ಲಿ ನರಳುತ್ತಿರುವ ಆಟೋ ಚಾಲಕ!