ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು: ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ!
ಕಾರವಾರ:- ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿದ RV ದೇಶಪಾಂಡೆ, ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದರು. ಯತ್ನಾಳ್ ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ: ಬಿವೈ ವಿಜಯೇಂದ್ರ! ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು … Continue reading ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು: ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ!
Copy and paste this URL into your WordPress site to embed
Copy and paste this code into your site to embed