ಕುಡಿದ ಮತ್ತಿನಲ್ಲಿ ಸ್ನೇಹಿತರ ಗಲಾಟೆ; ಬಾರ್ ನಲ್ಲಿದ್ದ ಮತ್ತೋರ್ವನ ಕೊಂದು ಪರಾರಿ

ಕೋಲಾರ :  ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡುವೆ ಗಲಾಟೆ ನಡೆದಿದ್ದು, ಕಬ್ಬಿಣದ ಕಂಬಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ  ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.   ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಗಂಗಾ ಭೈರವೇಶ್ವರ ಬಾರ್ ನಲ್ಲಿ ಕುಡಿದ ಅಮಲಿನಲ್ಲಿದ್ದ ಸ್ನೇಹಿತರು ಲ್ಲಕ ಕಾರಣಕ್ಕೆ  ಜಗಳವಾಡಿದ್ದಾರೆ. ಈ ವೇಳೆ ವ್ಯಕ್ತಿಯನ್ನು ಕಬ್ಬಿಣದ ಕಂಬಿಯಿಂದ ಚುಚ್ಚಿ ಹತ್ಯೆ ಮಾಡಿ  ಪರಾರಿಯಾಗಿದ್ದಾರೆ.   ತಟ್ಟೆ ವಿಚಾರಕ್ಕೆ ಕಿರಿಕ್: ಮನೆಗೆ ಊಟಕ್ಕೆಂದು ಕರೆಸಿ ವ್ಯಕ್ತಿ ಮೇಲೆ ಸ್ನೇಹಿತರಿಂದ … Continue reading ಕುಡಿದ ಮತ್ತಿನಲ್ಲಿ ಸ್ನೇಹಿತರ ಗಲಾಟೆ; ಬಾರ್ ನಲ್ಲಿದ್ದ ಮತ್ತೋರ್ವನ ಕೊಂದು ಪರಾರಿ