ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ: ರಂಭಾಪುರಿ ಜಗದ್ಗುರು ಸ್ಫೋಟಕ ಹೇಳಿಕೆ
ಹಾವೇರಿ: ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ರಂಭಾಪುರಿ ಜಗದ್ಗುರು ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಲ ಪಟ್ಟಣದಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಧುರೀಣರು ಹೇಳಿದ್ದಾರೆ. ಅಖಿಲ ಭಾರತ ಲಿಂಗಾಯತ ಸಮುದಾಯದ ಇದನ್ನು ಒಪ್ಪಿಕೊಂಡಿಲ್ಲ, ಆದ್ದರಿಂದ ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಅಖಿಲ ಭಾರತ ವೀರೇಶ್ವರ ಸಮಾಜದ ವತಿಯಿಂದ ಜಾತಿಗಣತಿ ಮಾಡಲು ನಿರ್ಧಾರ ಮಾಡಿದ್ದಾರೆ. ಶಂಕರ್ ಬಿದರಿ ನೇತ್ರತ್ವದಲ್ಲಿ ಈ ಕಾರ್ಯ … Continue reading ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ: ರಂಭಾಪುರಿ ಜಗದ್ಗುರು ಸ್ಫೋಟಕ ಹೇಳಿಕೆ
Copy and paste this URL into your WordPress site to embed
Copy and paste this code into your site to embed