ಮೀಟರ್ ಬಡ್ಡಿ ದಂಧೆ ಕಿರುಕುಳ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ತುಮಕೂರು : ಗೃಹ ಸಚಿವರ ತವರು ತುಮಕೂರು ಜಿಲ್ಲೆಯಲ್ಲಿ ಬಡ್ಡಿ ಕಿರುಕುಳ ನಿಲ್ಲುತ್ತಿಲ್ಲ. ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಡ್ಯ ಮೂಲದ ಮುಜೀಬ್ ಎಂಬಾತ ವಿಷಸೇವಿಸಿದ್ದು, ವಿಷ ಸೇವಿಸುವುದನ್ನ ಲೈವ್ ವಿಡಿಯೋ ಮಾಡಿಟ್ಟಿದ್ದಾನೆ ಮಂಡ್ಯದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಮುಜಿಬ್, ವ್ಯಾಪಾರಕ್ಕಾಗಿ 10 ಲಕ್ಷ ರೂಪಾಯಿ ಮೀಟರ್ ಬಡ್ಡಿ ಪಡೆದಿದ್ದ. ಬಡ್ಡಿ ಕಿರುಕುಳ ತಾಳಲಾರದೆ ತುಮಕೂರಿಗೆ ಬಂದಿದ್ದ ಮುಜಿಬ್. ಸಾಲ ಕೊಟ್ಟವರು ತುಮಕೂರಿಗೂ ಬಂದು ಬಡ್ಡಿ ಕಟ್ಟುವಂತೆ … Continue reading ಮೀಟರ್ ಬಡ್ಡಿ ದಂಧೆ ಕಿರುಕುಳ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ