ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ: ಜಿಲ್ಲಾಡಳಿತದಿಂದ ಬೀಳ್ಕೊಡುಗೆ!

ಹಾಸನ:- ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ ಹಿನ್ನೆಲೆ ಹಾಸನ ಜಿಲ್ಲಾಡಳಿತ ವತಿಯಿಂದ ನಿರ್ಗಮಿತ ಡಿಸಿ ಸತ್ಯಭಾಮಾರಿಗೆ ಬೀಳ್ಕೊಡಲಾಗಿದೆ. ಬೀಳ್ಕೊಡುಗೆ ಸ್ವೀಕರಿಸಿ ಸತ್ಯಭಾಮ ಅವರು ಕಾರಿನತ್ತ ಹೊರಟಿದ್ದ ವೇಳೆ ಅರಕಲಗೂಡು ತಾಲ್ಲೂಕು ಕಚೇರಿಯ ಶಿರಸ್ತೆದಾರ್ ಸ್ವಾಮಿ ಕಣ್ಣೀರು ಹಾಕಿದ್ದಾರೆ. Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ! ಡಿಸಿ ಕಾರು ಹತ್ತಿ ಹೊರಡಲು ಮುಂದಾದಾಗ ಶಿರಸ್ತೆದಾರ್ ಸ್ವಾಮಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅಳಬಾರದು ಸುಮ್ಮನಿರಿ ಎಂದು ನಿರ್ಗಮಿತ ಡಿಸಿ ಸತ್ಯಭಾಮ … Continue reading ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ: ಜಿಲ್ಲಾಡಳಿತದಿಂದ ಬೀಳ್ಕೊಡುಗೆ!