ದ್ವೇಷದ ಜನಗಣತಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರ: ಗಣಿಗ ರವಿಕುಮಾರ್ ಹೇಳಿದ್ದೇನು?
ಮಂಡ್ಯ: – ದ್ವೇಷದ ಜನಗಣತಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಸಂಸದ ರಮೇಶ ಜಿಗಜಿಣಗಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಬರಿ ದ್ವೇಷ ಮಾಡೋದು, ಹೊಡೆದಾಟ ಇದೆ ಅವರದು. ಮಾಜಿ ಸಿಎಂ, ಮಾಜಿ ಪ್ರಧಾನಿ ಮಗ ಸಲಹೆ ಕೊಡಲಿ ಸ್ವೀಕಾರ ಮಾಡ್ತೇವೆ. ಎಲ್ಲರ ಮೇಲೆ ದಾಳಿ ಮಾಡೋದ್ರಿಂದ ಸಮಾಜವನ್ನು ಮೇಲಕ್ಕೆತ್ತಲ್ಲಾಗಲ್ಲ. ಒಕ್ಕಲಿಗರಿಗೆ ಏನಾಗಬೇಕು ಅಂತ ಸಲಹೆ ಕೊಡಲಿ. ಅದನ್ನ … Continue reading ದ್ವೇಷದ ಜನಗಣತಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರ: ಗಣಿಗ ರವಿಕುಮಾರ್ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed