ಧಾರಕಾರ ಮಳೆ: ತಡೆಗೋಡೆ ಕುಸಿತ- ಎದೆನಡುಗಿಸುವ ಜಲಸ್ಫೋಟದ ಭಯಾನಕ ದೃಶ್ಯ ಇಲ್ಲಿದೆ!

ಮಂಗಳೂರು:- ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹದಾದ ಆವರಣ ಗೋಡೆ ಕುಸಿತವಾಗಿರುವ ಭಯಾನಕ ಘಟನೆ ಮಂಗಳೂರಿನ ಕಂಕನಾಡಿಯ ಸುವರ್ಣ ಲೇನ್ ಬಳಿ ಜರುಗಿದೆ. ಆವರಣ ಗೋಡೆ ಕುಸಿತವಾದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೃಹದಾದ ಆವರಣ ಗೋಡೆ ಕುಸಿತ ಹಿನ್ನೆಲೆ ರಸ್ತೆಯ ಮೇಲೆ ಕಾಂಪೌಂಡ್ ವಾಲ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನ, ವಾಹನ ಸಂಚಾರ ಇಲ್ಲದ ಕಾರಣ ಭಾರಿ‌ ಅನಾಹುತ ತಪ್ಪಿದೆ ಆವರಣ ಗೋಡೆ ರಸ್ತೆ ಮೇಲೆ ಕುಸಿದು‌ ಎದುರು ಬದಿಯ ಕಾಂಪೌಂಡ್ ಗೆ ಹಾನಿ … Continue reading ಧಾರಕಾರ ಮಳೆ: ತಡೆಗೋಡೆ ಕುಸಿತ- ಎದೆನಡುಗಿಸುವ ಜಲಸ್ಫೋಟದ ಭಯಾನಕ ದೃಶ್ಯ ಇಲ್ಲಿದೆ!