ಮಳೆ ಅಬ್ಬರ: ರಸ್ತೆಗೆ ಉರುಳಿಬಿದ್ದ ಬೃಹತ್ ಮರ; ಸಂಚಾರ ಸ್ಥಗಿತ!

ಹಾಸನ:- ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಅದರಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಮಂಡ್ಯ: ಅಡಿಕೆ, ಬಾಳೆ, ತೆಂಗು ಜೊತೆ ಗಾಂಜಾ ಬೆಳೆದ ಭೂಪ: ಅಕ್ರಮ ಭೇದಿಸಿದ ಅಬಕಾರಿ ತಂಡ! ಭಾರೀ ಮಳೆಯಿಂದ ದೊಡ್ಡತಪ್ಲು ಬಳಿ ಬೃಹತ್ ಮರ ರಸ್ತೆಗೆ ಉರುಳಿಬಿದ್ದಿದೆ. ಮರದ ಜೊತೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿದೆ. ರಾತ್ರಿ ಮೂರುಗಂಟೆಗೂ ಅಧಿಕ ಸಮಯ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ವಾಹನ ಸಂಚಾರ ಬಂದ್ ಆಗಿದೆ. ಮುಂಜಾನೆ ವರೆಗೂ … Continue reading ಮಳೆ ಅಬ್ಬರ: ರಸ್ತೆಗೆ ಉರುಳಿಬಿದ್ದ ಬೃಹತ್ ಮರ; ಸಂಚಾರ ಸ್ಥಗಿತ!