ಚಾಮರಾಜನಗರದಲ್ಲಿ ಭಾರೀ ಮಳೆ: ರಸ್ತೆಗಳಲ್ಲಿಯೇ ನಿಂತ ನೀರು.. ಗ್ರಾಮಸ್ಥರ ಹಿಡಿಶಾಪ!
ಚಾಮರಾಜನಗರ:- ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಹದಿನೈದು ದಿನಗಳ ನಂತರ ಮುಂಗಾರು ಮಳೆಯ ಅಬ್ಬರ ಇದೀಗ ಜೋರಾಗಿದೆ. ಭೀಕರ ಅಪಘಾತ: ಸೀಟ್ ಬೆಲ್ಟ್ ಧರಿಸಿದ್ದಕ್ಕೆ ತಪ್ಪಿದ ದುರಂತ.. ಇಬ್ಬರು ಗಂಭೀರ! ಚಾಮರಾಜನಗರ ಜಿಲ್ಲೆಯ ಹಲವೆಡೆ ಮಂಗಳವಾರ ಬಾರೀ ಮಳೆ ಆಗಿದೆ. ಬಾರೀ ಮಳೆಗೆ ಹಲವೆಡೆ ರಸ್ತೆಗಳಲ್ಲಿಯೇ ಮಳೆ ನೀರು ಶೇಖರಣೆ ಆಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಚರಂಡಿಯಲ್ಲಿ ಮಳೆ ನೀರು ಶೇಖರಣೆಗೊಂಡಿದೆ. ಸ್ಥಳೀಯ ಬೇಗೂರು … Continue reading ಚಾಮರಾಜನಗರದಲ್ಲಿ ಭಾರೀ ಮಳೆ: ರಸ್ತೆಗಳಲ್ಲಿಯೇ ನಿಂತ ನೀರು.. ಗ್ರಾಮಸ್ಥರ ಹಿಡಿಶಾಪ!
Copy and paste this URL into your WordPress site to embed
Copy and paste this code into your site to embed