ಚಾಮರಾಜನಗರ ಜಿಲ್ಲೆಯ ಹಲವೆಡೆ ಭಾರೀ ಮಳೆ ; ಧರೆಗುರುಳಿದ ವಿದ್ಯುತ್ ಕಂಬಗಳು

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮನಪುರ,  ಶೀಲವಂತಪುರ, ಕೊಡಸೋಗೆ ಗ್ರಾಮದಲ್ಲಿ ಭಾನುವಾರ ಸುರಿದ ಬಿರುಗಾಳಿ  ಸಮೇತ ಮಳೆಗೆ ಬಾಳೆ ವಿದ್ಯುತ್ ಕಂಬ ನೆಲಕ್ಕೆ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಭಾನುವಾರ ಸಂಜೆ ದಿಢೀರನೆ ಸುರಿದ ಬಾರಿ ಮಳೆಗಾಳಿಗೆ ಈ ಅವಘಡ ಸಂಭವಿಸಿದ್ದು ರೈತರು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಆನೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದವನ ಕಥೆ ಏನಾಯ್ತು ನೋಡಿ..? ; ಕೇರಳಿಗನ ಹುಚ್ಚಾಟದ ವಿಡಿಯೋ ಭಾರೀ ಬಿರುಗಾಳಿ ಮಳೆಗೆ ಜನ ತತ್ತರಿಸಿದ್ದು ಸಾರ್ವಜನಿಕರ … Continue reading ಚಾಮರಾಜನಗರ ಜಿಲ್ಲೆಯ ಹಲವೆಡೆ ಭಾರೀ ಮಳೆ ; ಧರೆಗುರುಳಿದ ವಿದ್ಯುತ್ ಕಂಬಗಳು