ಭಾರೀ ಗಾಳಿ ಮಳೆ ; ಧರೆಗುರುಳಿದ ಮಾರಮ್ಮ ದೇವಿ ಬೃಹತ್ ಬೇವಿನ ಮರ

ಚಿತ್ರದುರ್ಗ : ಜಿಲ್ಲೆ ವಿವಿಧೆಡೆ ಭಾರೀ ಮಳೆಯಾಗಿದ್ದು, ಭಾರೀ ಅವಘಡ ಸಂಭವಿಸಿದೆ. ಚಳ್ಳಕೆರೆಯಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತಾ ಮಳೆಯಿಂದಾಗಿ, ಗೌರಸಮುದ್ರ ಗ್ರಾಮದಲ್ಲಿ ಬೃಹತ್ ಬೇವಿನ ಮರವು ಧರೆಗುರುಳಿದೆ. ಮನುಮೈನಹಟ್ಟಿಯಲ್ಲಿ ಸಂಭ್ರಮದ ಗೋಧಿ ಹಬ್ಬ ಆಚರಣೆ ಈ ಬೇವಿನ ಮರವು ಗೌರಸಮುದ್ರದ ಮಾರಮ್ಮ ದೇವಿಯ ಮರವಾಗಿದೆ. ಬರಕ್ಕೆ ನಿತ್ಯವೂ ಮಹಿಳೆಯರು ಪೂಜೆಯನ್ನು ಸಲ್ಲಿಸುತ್ತಿದ್ದರು. ಈ ಮರವು ಧರೆಗುರುಳ್ಳಿದ್ದು, ಯಾವುದೇ ಪ್ರಾಣಾಪಾಯವು ಸಂಭವಿಸಿಲ್ಲ. ಮರ ಉರುಳಿದ್ದರಿಂದ ಮೂರು ಮನೆಗಳಿಗೆ ಹಾನಿಯಾಗಿದೆ. ಮನೆಯ ಗೋಡೆಗಳು ಮರ ಬಿದ್ದ ರಭಸಕ್ಕೆ … Continue reading ಭಾರೀ ಗಾಳಿ ಮಳೆ ; ಧರೆಗುರುಳಿದ ಮಾರಮ್ಮ ದೇವಿ ಬೃಹತ್ ಬೇವಿನ ಮರ