ಕಾಲುವೆಗೆ ನೀರಿಗಾಗಿ ಪಾದಯಾತ್ರೆ- ಶಾಸಕಿ ಕರೆಮ್ಮ ಅಸ್ವಸ್ಥ, ಆಸ್ಪತ್ರೆಗೆ ದಾಖಲು!

ರಾಯಚೂರು:- ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ದೇವದುರ್ಗ ‌ಶಾಸಕಿ ಪಾದಯಾತ್ರೆ ಕೈಗೊಂಡಿದ್ದಾರೆ. ಆದರೆ ಪಾದಯಾತ್ರೆ ವೇಳೆ ಶಾಸಕಿ ಜಿ.ಕರೆಮ್ಮ ನಾಯಕ ಅವರು ಅಸ್ವಸ್ಥಗೊಂಡು ನಿತ್ರಾಣಗೊಂಡಿದ್ದಾರೆ. Breaking News: ಶಾಸಕಿ ಕರೆಮ್ಮ ನಾಯಕ್ ಪುತ್ರಿ ಕಾರು ಬೈಕ್ ಗೆ ಡಿಕ್ಕಿ: ಸವಾರ ಗಂಭೀರ! ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿನಿಂದ ರಾಯಚೂರು ವರೆಗೂ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಈ ವೇಳೆ ಬಿರು ಬಿಸಿಲಿನಲ್ಲಿ ಬೇಸಿಗೆ ತಾಪಕ್ಕೆ ಶಾಸಕಿ ಕರೆಮ್ಮಾ ನಾಯಕ್‌ ನಿಂತ್ರಾಣಗೊಂಡಿದ್ದಾರೆ. ಕೂಡಲೇ ಶಾಸಕಿಗೆ ಆ್ಯಂಬುಲೇಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ … Continue reading ಕಾಲುವೆಗೆ ನೀರಿಗಾಗಿ ಪಾದಯಾತ್ರೆ- ಶಾಸಕಿ ಕರೆಮ್ಮ ಅಸ್ವಸ್ಥ, ಆಸ್ಪತ್ರೆಗೆ ದಾಖಲು!