ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ ಪ್ರಕರಣ: 10 ಗಂಟೆಗಳ ನಂತರ ಸಂಚಾರ ಪುನಾರಂಭ!

ಹಾಸನ:- ಭಾರೀ ಗಾಳಿ- ಮಳೆಗೆ ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಹತ್ತು ಗಂಟೆಗಳ ನಂತರ ಸಂಚಾರ ಆರಂಭವಾಗಿದೆ. ಗುತ್ತಿಗೆದಾರನ ಭೀಕರ ಹತ್ಯೆ ಕೇಸ್: ಕೊಲೆ ಆರೋಪಿಗಳಿಬ್ಬರ ಮೇಲೆ ಫೈರಿಂಗ್! ರಸ್ತೆಗೆ ಬಿದ್ದಿದ್ದ ಮಣ್ಣು ತೆರವು ಪೂರ್ಣವಾಗಿದೆ. ರಸ್ತೆ ನಡುವೆ ಟ್ರಾಫಿಕ್ ನಲ್ಲಿ ಸಿಲುಕಿದ್ದವರು ನಿರಾಳರಾಗಿದ್ದಾರೆ. ಮದ್ಯೆ ಮದ್ಯೆ ಸಿಲುಕಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ಮಡಿಕೊಡಲಾಗಿದೆ. ನಿಧಾನವಾಗಿ ಶಿರಾಡಿಘಾಟ್ ವಾಹನ ಸಂಚಾರ ಆರಂಭವಾಗಿದೆ. ಸದ್ಯ ದಾರಿ ಮದ್ಯೆ ಸಿಲುಕಿರೊ ವಾಹನ ಕ್ಲಿಯರ್ ಮಾಡಲು ಅಧಿಕಾರಿಗಳು … Continue reading ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ ಪ್ರಕರಣ: 10 ಗಂಟೆಗಳ ನಂತರ ಸಂಚಾರ ಪುನಾರಂಭ!